ಚಾಮರಾಜನಗರ:- ಗಡಿಜಿಲ್ಲೆ ಚಾಮರಾಜನಗರದ್ಯಾಂತ ಮತದಾನ ಆರಂಭವಾಗಿದ್ದು ಬಿರುಸಿನ ಮತದಾನ ನಡೆಯುತ್ತಿದೆ, ಸ್ಯಾಂಡಲ್ ವುಡ್ ನಟ, ಕೆಂಡಸಂಪಿಗೆ ಖ್ಯಾತಿಯ ವಿಕ್ಕಿ ಗ್ರಾಮದ ಮೊದಲ ಮತದಾನ ಮಾಡಿದರು.
ಚಾಮರಾಜನಗರ ತಾಲೂಕಿನ ಮೂಡ್ಲುಪುರ ಗ್ರಾಮಕ್ಕೆ ದೂರದ ಬೆಂಗಳೂರಿನಿಂದ ನಟ ವಿಕ್ಕಿ ಆಗಮಿಸಿ ಗ್ರಾಮದ ಮೊದಲ ಮತದಾನ ಮಾಡಿದರು. ಈ ಮೂಲಕ ಮತದಾನ ಜಾಗೃತಿ ಸಾರಿದರು ಸ್ಯಾಂಡಲ್ ವುಡ್ ನಟ.
ಗ್ರಾಮದ ಮೊದಲ ವೋಟ್ ಮಾಡಿದ ಕೆಂಡಸಂಪಿಗೆ ಹೀರೋ ವಿಕ್ಕಿ
![](https://stateroute.in/wp-content/uploads/no-image.jpg)