ಮೈಸೂರು: ಇಡೀ ಚಾಮುಂಡಿ ಬೆಟ್ಟಕ್ಕೆ ಪ್ರವಾಸಿಗರು ಹಾಗೂ ಭಕ್ತರಿಗೆ ನಿಷೇಧ ವಿಧಿಸಿ ನಾಡಹಬ್ಬ ದಸರಾಗೆ ಚಾಲನೆ ನೀಡಲಾಗಿದೆ.
ಹೌದು ಭಾನುವಾರ ಆಗಿದ್ದರಿಂದ ಭಕ್ತರು ಹಾಗೂ ಪ್ರವಾಸಿಗರ ಸಂಖ್ಯೆ ದುಪ್ಪಟ್ಟು ಮಂದಿ ಬರುತ್ತಾರೆ. ಹೀಗಿರುವಾಗ ದಸರಾ ಉದ್ಘಾಟನೆ ನೆಪದಲ್ಲಿ ಬೆಟ್ಟಕ್ಕೆ ಬರುವ ಪ್ರವಾಸಿಗರನ್ನು ತಡೆ ಹಿಡಿದರುವುದಕ್ಕೆ ಅನೇಕರು ಬೇಸರ ವ್ಯಕ್ತಪಡಿಸಿದರು. ಅನೇಕರನ್ನು ಹಿಂದಕ್ಕೆ ಕಳುಹಿಸಿದ್ದರಿಂದ ಬೇಸರದಿಂದಲೇ ಬೇರೆ ಕಡೆ ಹೋಗುತ್ತಿದ್ದು ಕಂಡು ಬಂದಿತು.
ಬೆಟ್ಟ ಬಂದ್ ನಡುವೆ ದಸರಾ ಉದ್ಘಾಟನೆ!
![](https://stateroute.in/wp-content/uploads/no-image.jpg)