ಮೈಸೂರು: ಗಜಪಡೆಯ ಜಂಬೂಸವಾರಿಗೆ ಇನ್ನೂ ದಿನಗಣನೆ ಆರಂಭಗೊಂಡ ಬೆನ್ನಲ್ಲೇ ಸೋಮವಾರ ಮಳೆಯಲ್ಲೇ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಿದರು.
ಮಾವುತರು ಹಾಗೂ ಕಾವಾಡಿಗಳು ರೈನ್ ಕೋಟ್ ಧರಿಸಿ ಎಂದಿನಂತೆ ಮರದ ಅಂಬಾರಿಯನ್ನು ಕಟ್ಟಿದರಲ್ಲದೆ, ರಾಜಮಾರ್ಗದ ಮೂಲಕ ಬನ್ನಿಮಂಟಪದವರೆಗೂ ತೆರಳಿ ತಾಲೀಮು ಯಶಸ್ವಿಗೊಳಿಸಿದರು.
ಮಳೆಯಲ್ಲೂ ಮರದ ಅಂಬಾರಿ ತಾಲೀಮು
![](https://stateroute.in/wp-content/uploads/no-image.jpg)