ಮೈಸೂರು: ವಧು-ವರರನ್ನು ಹುಡುಕಾಟದಲ್ಲಿ ನಿರತರಾಗಿರುವವರು ಜೂ.೧೬ರವರೆಗೆ ಶೀಘ್ರಗತಿಯಲ್ಲಿ ನಿಮ್ಮ ಕಾರ್ಯಚಟುವಟಿಕೆಯನ್ನು ಮುಗಿಸಿಕೊಳ್ಳಬೇಕಿದೆ. ಏಕೆಂದರೆ ಜೂ.೧೮ರಿಂದ ಅಷಾಢ ಅಮಾವಾಸ್ಯೆ ಪ್ರಾರಂಭವಾಗಲಿದೆ.
ಈ ಹಿನ್ನೆಲೆಯಲ್ಲಿ ಆಷಾಢ ಮಾಸದ ತಿಂಗಳು ವಧು-ವರರ ಅನ್ವೇಷಣೆ ಕಾರ್ಯ ಹಿಂದೂ ಸಂಪ್ರದಾಯದಲ್ಲಿ ಇಲ್ಲವಾಗಿದ್ದು, ಹೀಗಾಗಿ ವಧು-ವರರ ಅನ್ವೇಷಣೆಯಲ್ಲಿರುವ ಎಲ್ಲರೂ ತಮ್ಮ ಕಾರ್ಯಚಟುವಟಿಕೆಯನ್ನು ಜೂನ್.೧೬ರೊಳಗೆ ಮುಗಿಸಿಕೊಳ್ಳಲು ಸೂಕ್ತ ಸಮಯವಾಗಿದೆ.